ತಪ್ಪಿತಸ್ಥರ ವಿರುದ್ದ ಸಿ.ಬಿ.ಐ ತನಿಖೆಗೆ ಒತ್ತಾಯ
1 min readಚಿಕ್ಕಮಗಳೂರು : ಮೂಡಿಗರೆ ತಾಲೂಕಿನಲ್ಲಿ 2013 ರಿಂದ ಇತ್ತಿಚೆಗೆ ಅಕ್ರಮ ಭೂ ಮಂಜೂರಾತಿ ಮಾಡಿದ್ದು, ಈ ಬಗ್ಗೆ ತಪ್ಪೆಸಗಿರುವ ಅಧಿಕಾರಿಗಳು ಹಾಗೂ ನೌಕರರ ಸಿಬ್ಬಂದಿಗಳ ಮೇಲೆ ಸಿ.ಬಿ.ಐ ತನಿಖೆ ನಡೆಸಬೇಕು ಇಲ್ಲದಿದ್ದರೆ ಸುಪ್ರಿಂ ಕೋರ್ಟ್ ಮೆಟ್ಟಿಲೇರುವುದಾಗಿ ರೈತ ಕಸ್ಕೆಮನೆ ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g