ಹಕ್ಕು ಪತ್ರ ವಿಚಾರವಾಗಿ ಲಂಚ: ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ
1 min read
ಶೃಂಗೇರಿ: ಹಕ್ಕು ಪತ್ರದ ವಿಚಾರವಾಗಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವ ವೇಳೆ ಗ್ರಾಮ ಲೆಕ್ಕಿಗರೊಬ್ಬರು ಶೃಂಗೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಡೆಯುತ್ತಿದ್ದ ವೇಳೆಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ
ಸಿದ್ದಪ್ಪ ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗರಾಗಿದ್ದು, ಇವರು ಕಡೂರಿನಿಂದ ಕೆಲ ತಿಂಗಳುಗಳ ಹಿಂದೆ ಶೃಂಗೇರಿ ತಾಲೂಕಿಗೆ ವರ್ಗಾವಾಗಿ ಕಿಗ್ಗಾದಲ್ಲಿ ಗ್ರಾಮ ಲೆಕ್ಕಿಗರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಎಸಿಬಿ ಡಿವೈಎಸ್ಪಿ ಸಿ.ಆರ್ ಗೀತಾ, ಇನ್ಸೆಕ್ಟರ್ ಮಂಜುನಾಥ್, ಎ.ಜಿ ರಾಥೋಡ್, ಹೆಡ್ ಕಾನ್ಸೆಬಲ್ ಗಳಾದ ಪ್ರಕಾಶ್, ದೇವರಾಜ್, ವೇದಾವತಿ, ಸಿಬ್ಬಂದಿಗಳಾದ ಅನಿಲ್ ನಾಯಕ್, ಸತೀಶ್, ಮುಜೀಬ್, ರವಿಚಂದ್ರ, ಜಯ್ ಕುಮಾರ್ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g