ಜಿಲ್ಲಾ ಬಿಜೆಪಿಗೆ ಜಿಲ್ಲಾ ವಕ್ತಾರರಾಗಿ ಟಿ.ರಾಜಶೇಖರ್ ನೇಮಕ
1 min readಚಿಕ್ಕಮಗಳೂರು : ಬಿಜೆಪಿ ಜಿಲ್ಲಾ ವಕ್ತಾರರನ್ನಾಗಿ ಟಿ. ರಾಜಶೇಖರ್ ಮತ್ತು ರವಿ ಚಿಕ್ಕದೇವನೂರು ಅವರನ್ನು ನೇಮಿಸಲಾಗಿದೆ
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್. ದೇವರಾಜ ಶೆಟ್ಟಿ ಟಿ. ರಾಜಶೇಖರ್ ಮತ್ತು ರವಿ ಚಿಕ್ಕದೇವನೂರು ಅವರನ್ನು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಜಿಲ್ಲಾ ವಕ್ತಾರರನ್ನಾಗಿ ಜಿಲ್ಲಾಧ್ಯಕ್ಷರಾದ ಹೆಚ್.ಸಿ. ಕಲ್ಮರುಡಪ್ಪನವರ ಆದೇಶದ ಮೇರೆಗೆ ನೇಮಿಸಲಾಗಿದ್ದು, ಸಕ್ರೀಯವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g