April 29, 2024

MALNAD TV

HEART OF COFFEE CITY

161 ಕೆ.ಜಿ. 700 ಗ್ರಾಂ. ರಕ್ತ ಚಂದನ ಮರದ 3 ದಿಮ್ಮಿ ವಶ

1 min read
161 kg 700 g. Blood sandalwood 3

161 kg 700 g. Blood sandalwood 3

ಅಕ್ರಮವಾಗಿ ರಕ್ತ ಚಂದನ ಮರದ ದಿಮ್ಮಿ ಸಾಗುವ ವೇಳೆ ಚಿಕ್ಕಮಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ದಾಳಿ ಮಾಡಿ 161 ಕೆ.ಜಿ. 700 ಗ್ರಾಂ ರಕ್ತ ಚಂದನ ಮರದ 3 ದಿಮ್ಮಿ ವಶಕ್ಕೆ ಪಡೆಸಿಕೊಂಡಿರೋ ಘಟನೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಕನಮರಡಿ ಗ್ರಾಮದ ವಿಶ್ವೇಶ್ವರಯ್ಯ ಅತ್ಕಲ್ ಕಾಲುವೆ ಬಳಿ ನಡೆದಿದೆ.
ಪೊಲೀಸ್ ಮಹಾ ನಿರೀಕ್ಷಕರು ಸಿಐಡಿ ಅರಣ್ಯ ಘಟಕ ಬೆಂಗಳೂರು ಇವರ ಮಾರ್ಗ ದರ್ಶನದಂತೆ ಚಿಕ್ಕಮಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ದಾಳಿ ನಡೆಸಿದೆ. ದಾಳಿ ವೇಳೆ ಆರೋಪಿಗಳಾದ ಯಶ್ವಂತ್, ಕೃಷ್ಣಮೂರ್ತಿ, ರವಿ, ಅಭಿ, ಗಣೇಶ್, ಶ್ರವಣ ಪರಾರಿಯಾಗಿದ್ದು. ಇಬ್ಬರು ರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ದಾಳಿಯ ವೇಳೆ 161 ಕೆ.ಜಿ. 700 ಗ್ರಾಮ್ ರಕ್ತ ಚಂದನ ಮರದ 3 ದಿಮ್ಮಿ ಸುಮಾರು 16.10.000 ರೂಪಾಯಿ ಮೌಲ್ಯದ ಮರವನ್ನು ವಶಕ್ಕೆ ಪಡೆಯಲಾಗಿದೆ, ಕನೂನು ಕ್ರಮಕ್ಕೆ ಪಾಂಡವಪುರ ವಲಯ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.

 

161 kg 700 g. Blood sandalwood 3
161 kg 700 g. Blood sandalwood 3

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!