ಮಾಟದ ಬಾಳೆಹಣ್ಣು ತಿಂದ ನಂತರ ನಡೆದದ್ದೇನು?
1 min readಚಿಕ್ಕಮಗಳೂರು : ಮಾಟ ಮಂತ್ರ ಮಾಡಿದ ವಸ್ತುಗಳನ್ನು ಕಾಲಿನಿಂದ ತುಳಿದು, ಚೌಡಿ ಮೇಲೆ ಕಾಲು ಇಟ್ಟಿದ್ದೇವೆ, ಚೌಡಿ ನಮ್ಮ ಮನೆಗೆ ಬರಲಿ ಎಂದು ಸವಾಲು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ನಡೆದಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g