ಆಸ್ಪತ್ರೆಯ ಕೂಗಿಗೆ ಶೃಂಗೇರಿ ಸ್ತಬ್ಧ
1 min readನಮಗೆ ನಿಮ್ಮ ಹಣ ಬೇಡ, ನಿಮ್ಮ ರೆಕಮಂಡೇಷನ್ ಬೇಡ.. ನಮಗೊಂದು ಸುಸಜ್ಜಿತ ಆಸ್ಪತ್ರೆ ಕಟ್ಟಿಸಿಕೊಡಿ ಅನ್ನೋದು ಆ ಜನರ ದಶಕದ ಬೇಡಿಕೆಯಾಗಿತ್ತು. ಆದ್ರೆ ನೋಡೋಣ, ಮಾಡೋಣ ಅಂತಾ ಸಮಯ ದೂಡುತ್ತಲೇ ಬಂದ ಜನಪ್ರತಿನಿಧಿಗಳು, ಸರ್ಕಾರ ಮೂರು ಕಾಸಿನ ಕಿಮ್ಮತ್ತು ಕೊಡಲಿಲ್ಲ. ತಮ್ಮ ಸಮಸ್ಯೆಗಳನ್ನ ಹೇಳಿ ನೊಂದು ಬಳಲಿದ ಜನರು ಈ ದಿನ ಬಂದ್ಗೆ ಕರೆ ಕೊಟ್ಟಿದ್ರು.. ಶೃಂಗೇರಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಡೀ ಪಟ್ಟಣವೇ ಸಂಪೂರ್ಣ ಸ್ಥಬ್ಧವಾಗಿತ್ತು..
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g