ಅರಣ್ಯಾಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಶ್ರೀಗಂಧ ಖದೀಮರು
1 min readಕಾಫಿನಾಡು ಚಿಕ್ಕಮಗಳೂರು ಕೇವಲ ಕಾಫಿಗಷ್ಟೇ ಸೀಮಿತವಾಗಿಲ್ಲ. ಇಲ್ಲಿರೋ ಶ್ರೀಗಂಧಕ್ಕೆ ರಾಜ್ಯದಲ್ಲೇ ಒಳ್ಳೆ ಬೇಡಿಕೆಯಿದೆ. ಇದನ್ನೇ ಬಂಡವಾಳ ಮಾಡ್ಕೊಂಡ ಸ್ಯಾಂಡಲ್ವುಡ್ ಚೋರರು ಎಗ್ಗಿಲ್ಲದೇ ಲೂಟಿಗೆ ಇಳಿದಿದ್ದಾರೆ. ಗಿಡ ಮರವಾಗೋದಕ್ಕೂ ಬಿಡ್ತಿಲ್ಲ. ಸದ್ದಿಲ್ಲದೆ ಅರಣ್ಯ ಇಲಾಖೆ ದಾರಿ ತಪ್ಪಿಸಿ ಸಲೀಸಾಗಿ ತಮ್ಮ ಕಾರ್ಯ ಮುಗಿಸ್ಕೊಂಡು ಯಾವುದೇ ಸುಳಿವನ್ನೂ ಬಿಡ್ದೆ ಎಸ್ಕೇಪ್ ಆಗ್ತಿದ್ದಾರೆ. ಅಷ್ಟಕ್ಕೂ ಆ ಸ್ಯಾಂಡಲ್ವುಡ್ ಚೋರರು ಮಾಡ್ತಿರೋ ಕ್ರಿಮಿನಲ್ ಐಡಿಯಾ ಏನು, ಅರಣ್ಯ ಇಲಾಖೆ ಕಂಗಾಲಾಗಿರೋದೇಕೆ ಅಂತೀರಾ.. ಈ ಸ್ಟೋರಿ ನೋಡಿ…..
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g