May 5, 2024

MALNAD TV

HEART OF COFFEE CITY

ಸೆರಾಯ್ ರೆಸಾರ್ಟ್ ನಲ್ಲಿ ರಾಜಕೀಯ ಗೌಪ್ಯ ಸಭೆ

1 min read

ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೆ ರೆಸರ‍್ಟ್ ರಾಜಕೀಯ ಶುರುವಾಯ್ತಾ ಎಂಬ ಅನುಮಾನ ಕಾಡತೊಡಗಿದೆ. ರಮೇಶ್ ಜಾರಕೀಹೊಳೆ ಕೆಲ ಸಚಿವರು ಹಾಗೂ ಅತೃಪ್ತ ಶಾಸಕರೊಂದಿಗೆ ಚಿಕ್ಕಮಗಳೂರಿನ ಸೆರಾಯ್ ರೆಸಾರ್ಟ್ ನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಸಚಿವ ಯೋಗೀಶ್ವರ್, ಗೋಪಾಲಯ್ಯ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದರು ಎಂಬುದಕ್ಕೆ ಕೆಲ ಭಾವಚಿತ್ರಗಳು ಸಾಕ್ಷಿಯಂತೆ ದೊರೆತಿವೆ. ಆದರೆ ರೆಸಾರ್ಟ್ ನಿಂದ ಹೊರಟ ರಮೇಶ್ ಜಾರಕಿಹೊಳಿ ತಮ್ಮ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲು ರೆಸಾರ್ಟ್ಗೆ ಆಗಮಿಸಿದ್ದು ಯಾವುದೇ ರಾಜಕೀಯ ಸಭೆ ನಡೆಸಿಲ್ಲ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!