ಸ್ವಾಗತ ಕಮಾನು ಉದ್ಘಾಟನೆ
1 min read
ಬಸವನ ಹಳ್ಳಿ ಸರ್ಕಾರಿ ಬಾಲಿಕಾ ಫ್ರೌಡ ಶಾಲೆಯ ಸ್ವಾಗತ ಕಮಾನನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಉದ್ಘಾಟಿಸಿದರು. ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಬಸವನಹಳ್ಳಿ ಸರ್ಕಾರಿ ಬಾಲಿಕಾ ಫ್ರೌಡ ಶಾಲೆಯ ಸ್ವಾಗತ ಕಮಾನನ್ನ ಕಾರ್ಯಕ್ರಮ ಉದ್ಘಾಟಿಸಿದರು. ವಿವೇಕಾನಂದ ಜಯಂತಿಗೂ ಚಾಲನೆ ನೀಡಿ ವಿವೇಕರ ಬದುಕೆ ದಿವ್ಯ ಪ್ರೇರಣೆ ನೀಡುತ್ತದೆ. ಯಾರು ತನ್ನನ್ನು ತಾನು ಸಮಾಜಕ್ಕೆ ಅರ್ಪಣೆ ಮಾಡಿಕೊಂಡು ಬದುಕುತ್ತಾರೊ ಅವರೆಲ್ಲರೂ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತಾರೆ ಎಂದು ಮಕ್ಕಳಿಗೆ ಹಿತ ವಚನ ಹೇಳಿದ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g