ಬಿ.ಜೆ.ಪಿ ನಾಯಕರು ಜಾತ್ಯಾತೀತರಾಗಲು ಹೊರಟಂತಿದೆ
1 min readಸಿದ್ದರಾಮಯ್ಯನವರಲ್ಲಿ ಇರುವ ಗಟ್ಟಿತನ ಈಗಿನ ಬಿ.ಜೆ.ಪಿ ನಾಯಕರಲ್ಲಿ ಕಾಣಸುತ್ತಿಲ್ಲ. ಈಗಿನ ಬಿ.ಜೆ.ಪಿ ನಾಯಕರು ಇತ್ತಿಚೆಗೆ ಜಾತ್ಯಾತೀತರಾಗಲು ಹೊರಟಂತೆ ಕಾಣುತ್ತಿದೆ. ಇವರು ಏನೆ ಮಾಡಿದರು ಅಲ್ಪಸಂಖ್ಯಾರ ಮತ ಇವರಿಗೆ ಸಿಕ್ಕುವುದಿಲ್ಲ ಎಂದು ಶ್ರೀರಾಮ ಸೇನೆಯ ರಾಷ್ಟಿçÃಯ ಅದ್ಯಕ್ಷ ಪ್ರಮೋದ್ ಮುತಾಲಿಕ್ ವ್ಯಂಗ್ಯವಾಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g