ಹರ ಘರ್ ತಿರಂಗಾ ಒಂದು ದೊಡ್ಡ ಭ್ರಷ್ಟಾಚಾರ ಪರಿಷತ್ ಸದಸ್ಯ ಎಸ್ ಎಲ್ ಬೋಜೇಗೌಡ ಆರೋಪ
1 min readರಾಮ ಮಂದಿರ ಕಟ್ಟಲು ನಾನೂ ಹಣ ಕೊಟ್ಡಿದ್ದೆ ಆದರೆ ಇದುವರೆಗೂ ಅದರ ಲೆಕ್ಕ ಕೊಟ್ಟಿಲ್ಲ ದೇಶ ಪ್ರೇಮ ಹೇಳಿ ಮಾಡಿಸುವುದಲ್ಲಾ ಮನೆ ಮೇಲೆ ಹಾರಿಸಿ ತೋರಿಸಬೇಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಬೋಜೇಗೌಡ ಹೇಳಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g