ಕೊಟ್ಟಿಗೆ ಕುಸಿದು ರೈತ ಸಾವು: ಮಣ್ಣಿನಡಿ ಸಿಲುಕಿ ಎರಡು ಹಸು ಮರಣ
1 min readಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆಯ ಆರ್ಭಟ ಜೋರಾಗಿದ್ದು. ನಿನ್ನೆಯಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು ಅಪಾರ ಹಾನಿ ಉಂಟು ಮಾಡಿದೆ.
ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಸುರಿದ ಮಳೆಗೆ ದನದ ಕೊಟ್ಟಿಗೆ ಕುಸಿದು ರೈತ ಬಸವೇಗೌಡ(60) ಮೃತ ಪಟ್ಟಿದ್ದಾರೆ. ಮಣ್ಣಿನಡಿ ಸಿಲುಕಿ ಎರಡು ಹಸುಗಳು ಪ್ರಾಣ ಬಿಟ್ಟಿವೆ. ಕೊಟ್ಟಿಗೆಯಲ್ಲಿದ್ದ ಮೊಮ್ಮಗ ಪಾರಾಗಿದ್ದು.ಹಸುಗಳನ್ನು ಮೇಯಿಸಲು ಕರೆದೊಯ್ಯಲು ಕೊಟ್ಟಿಗೆ ತೆರಳಿದ ವೇಳೆ ಘಟನೆ ಸಂಭವಿಸಿದ್ದು. ಸ್ಥಳೀಯರು. ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆಗೆ ಹರಸಾಹಸದ ನಡುವೆ ದುರ್ಘಟನೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g