April 29, 2024

MALNAD TV

HEART OF COFFEE CITY

ಆಗಸ್ಟ್‌ 25 ರಿಂದ ಮೂರು ದಿನಗಳ ಕಾಲ ಸುಗಮ ಸಂಗೀತ ಕಾರ್ಯಾಗಾರ ರೇಖಾ ಪ್ರೇಂ ಕುಮಾರ್

1 min read

ಇದೇ ಆಗಸ್ಟ್‌ 25, 26 ರಂದು ನಗರದ ಜೆವಿಎಸ್ ಸಭಾಂಗಣದಲ್ಲಿ ಹಿರಿಯ ಕಲಾವಿದೆಯರಾದ ಉಡುಪಿಯ ವಾಸಂತಿ ಶಣೈ ಬೀರೂರಿನ ಜ್ಯೋತಿ ಅನಂತ ಮಾರ್ಗದರ್ಶನದಲ್ಲಿ ಕಾರ್ಯಾಗಾರ ನಡೆಯಲಿದ್ದು, ನಾಡಿನ ಹಿರಿಯ ಕವಿಗಳಾದ ಕುವೆಂಪು, ಬೇಂದ್ರೆ ಮೊದಲಾದವರ ಭಾವಗೀತೆಗಳು ಹಾಗೂ ದೇಶಭಕ್ತಿ ಗೀತೆಗಳ ಹಾಡುವ ಬಗೆಯನ್ನು ಕಲಿಸಲಾಗುವುದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯೆ ರೇಖಾ ಪ್ರೇಂ ಕುಮಾರ್ ಹೇಳಿದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!