ಆಗಸ್ಟ್ 25 ರಿಂದ ಮೂರು ದಿನಗಳ ಕಾಲ ಸುಗಮ ಸಂಗೀತ ಕಾರ್ಯಾಗಾರ ರೇಖಾ ಪ್ರೇಂ ಕುಮಾರ್
1 min readಇದೇ ಆಗಸ್ಟ್ 25, 26 ರಂದು ನಗರದ ಜೆವಿಎಸ್ ಸಭಾಂಗಣದಲ್ಲಿ ಹಿರಿಯ ಕಲಾವಿದೆಯರಾದ ಉಡುಪಿಯ ವಾಸಂತಿ ಶಣೈ ಬೀರೂರಿನ ಜ್ಯೋತಿ ಅನಂತ ಮಾರ್ಗದರ್ಶನದಲ್ಲಿ ಕಾರ್ಯಾಗಾರ ನಡೆಯಲಿದ್ದು, ನಾಡಿನ ಹಿರಿಯ ಕವಿಗಳಾದ ಕುವೆಂಪು, ಬೇಂದ್ರೆ ಮೊದಲಾದವರ ಭಾವಗೀತೆಗಳು ಹಾಗೂ ದೇಶಭಕ್ತಿ ಗೀತೆಗಳ ಹಾಡುವ ಬಗೆಯನ್ನು ಕಲಿಸಲಾಗುವುದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯೆ ರೇಖಾ ಪ್ರೇಂ ಕುಮಾರ್ ಹೇಳಿದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g