April 29, 2024

MALNAD TV

HEART OF COFFEE CITY

1 min read

ಚಿಕ್ಕಮಗಳೂರು : ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ದಲಿತ ಶಾಸಕರಿಗೂ ಸಚಿವ ಹಾಗೂ ಡಿಸಿಎಂ  ಸ್ಥಾನ ನೀಡುವಂತೆ ಚಿಕ್ಕಮಗಳೂರು ದಲಿತ ಸಂಘರ್ಷ ಸಮಿತಿ ಯಿಂದ ಒತ್ತಾಯಿಸಲಾಯಿತ್ತು.

ನಗರದ ಪ್ರಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ಬಳಿಕ ಮಾತನಾಡಿದ  ಮೋಹನ್ ಕುಮಾರ್ . ರಾಜ್ಯದಲ್ಲಿ ನೂತನವಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ್ದಾರೆ, ಜೊತೆಗೆ ನೂತನ ಸಚಿವ ಸಂಪುಟದಲ್ಲಿ ದಲಿತ ಶಾಸಕರಿಗೂ ಸಚಿವ ಸ್ಥಾನ ಹಾಗೂ ಡಿಸಿಎಂ ಸ್ಥಾನ ನೀಡ ಬೇಕು. ಯಡಿಯೂರಪ್ಪ ಅವರೇ ಬಿಜೆಪಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಸಿ ದಲಿತಯರ ಮನೆಗೆ ಭೇಟಿಕೊಟ್ಟು ಊಟ ಸೇವಿಸಿದ್ದಾರೆ. 5 ರಿಂದ 6 ಸಚಿವ ಸ್ಥಾನ ಹಾಗೂ 2 ಡಿಸಿಎಂ ಸ್ಥಾನ  ದಲಿಯ ಶಾಸಕರಿಗೆ ನೀಡುವಂತೆ ಒತ್ತಾಯ ಮಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!