ಕಾಂಗ್ರೆಸ್ ವಿರುದ್ದ ಶಾಸಕ ಸಿಟಿ ರವಿ ತಿರುಗೇಟು
1 min readಚಿಕ್ಕಮಗಳೂರು : ಕಾಂಗ್ರೆಸ್ ವಿರುದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದಾರೆ.. ಮುಖ್ಯಮಂತ್ರಿ ಸ್ಥಾನಕ್ಕೆ ಕನಸು ಕಾಣುತ್ತಿದ್ದಾರೆ ಎನ್ನುತ್ತಾರೆ ವಿಚಾರಕ್ಕೆ ಪ್ರತಿ ಕ್ರಿಯಿಸಿದ ಶಾಸಕ ಸಿಟಿ ರವಿ. ಮುಖ್ಯಮಂತ್ರಿ ಸ್ಥಾನಕ್ಕೆ ಕನಸು ಕಾಣುತ್ತಿದ್ದಾರೆ ಎನ್ನುತ್ತಾರೆ. ಇದಕ್ಕೆ ಏನು ಹೇಳಬೇಕು ತಿರುಕನ ಕನಸು ಅಂತ ಕರಿಲೋ ಅಥವಾ ಇದಕ್ಕೆ ಹೊಸ ಪದ ಹುಟ್ಟು ಹಾಕ್ಲೋ ಗೊತ್ತಾಗ್ತಿಲ್ಲ. ಅಧಿಕಾದಲ್ಲಿ ಇರುವಾಗ ಪೈಪೋಟಿ ಸಹಜ. ಕಾಂಗ್ರೆಸ್ ಅವರಿಗೆ ಪೈಪೋಟಿಗೆ ಅವಕಾಶ ಇಲ್ಲ. ಉಪಚುನಾಣೆಗಳಲ್ಲಿ ಕಾಂಗ್ರೆಸ್ ಸೋಲುತ್ತ ಬಂದಿದೆ. ಕಾಂಗ್ರೆಸ್ ನಲ್ಲಿ ಎಲ್ಲಿಯೂ ಕೂಡ ವಿಶ್ವಾಸ ಭರಿತ ಫಲಿತಾಂಶ ಬರುತ್ತಿಲ್ಲ.. ಪಶ್ಚಿಮ ಬಂಗಾಳ ದಲ್ಲಿ ಶೂನ್ಯ ಸಂಪಾದನೆ ಪಡೆದೆ ಜಿಲ್ಲಾ ಪಂಚಾಯತ್ ಹಾಗೂ ಕಾರ್ಪೋರೇಷನ್ ಚುನಾವಣೆ ಯಲ್ಲಿ ಕಾಂಗ್ರೆಸ್ ಸಂಪಾದನೆ ಶೂನ್ಯ.. ಯಾವ ಜಿಲ್ಲಾಪಂಚಾಯಿತಿಯಲ್ಲಿ ಅಧಿಕಾರಕ್ಕೆ ಇಳಿದಿಲ್ಲ
ಸಾಂಪ್ರದಾಯಿಕ ಎಂದು ಕೊಳ್ಳುವ ರಾಜ್ಯದಲ್ಲೆ ಕಾಂಗ್ರೆಸ್ ಶೂನ್ಯ ಸಂಪಾದನೆ ತರುವಾಗ ಈ ರೀತಿ ಮಾಡುವುದು ನನಗೆ ಆಶ್ಚರ್ಯ ತರುತ್ತೆ ಅವರ ಉತ್ಸಹ ಮೆಚ್ಚಲೆ ಬೇಕಾಗಿರೋದೆ ಎಂದು ಶಾಸಕ ಸಿಟಿ ರವಿ ಪ್ರತಿಕ್ರಿಯೇ ನೀಡಿದ್ರು..
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g