ಅತಿಥಿ ಉಪನ್ಯಾಸಕರ ನೇಮಕಕ್ಕೆ ಎಬಿವಿಪಿ ಒತ್ತಾಯ
1 min read
ಚಿಕ್ಕಮಗಳೂರು : ಸರ್ಕಾರಿ ಪದವಿ ಕಾಲೇಜ್ಗಳಿಗೆ ಪೂರ್ಣ ಪ್ರಮಾಣದಲ್ಲಿ ಅತಿಥಿ ಉಪಾನ್ಯಾಸಕರನ್ನು ನೇಮಿಸುವಂತೆ ಹಾಗೂ ರಾಜ್ಯದ ಎಲ್ಲಾ ವಿಧ್ಯಾರ್ಥಿ ನಿಲಯಗಳಲ್ಲಿ ವಿಧ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿಯ ಒ.ಎ ರವರ ಮೂಲಕ ಉಪ ಮುಖ್ಯ ಮಂತ್ರಿಗಳಿಗೆ ಎಬಿವಿಪಿ ಮನವಿ ಪತ್ರ ಸಲ್ಲಿಸಿದೆ. ಕಾಲೇಜ್ ಆರಂಭವಾಗಿ ಎರಡು ತಿಂಗಳು ಕಳೆದರು ಯಾವ ಕಾಲೇಜ್ನಲ್ಲೂ ಅತಿಥಿ ಉಪಾನ್ಯಾಸಕರನ್ನು ನೇಮಿಸಿಲ್ಲ, ಇದ್ರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೀವ್ರ ತೊಂದರೆಯಗುತ್ತಿದ್ದು ಕೂಡಲೇ ಸರ್ಕಾರ ಅತಿಥಿ ಉಪಾನ್ಯಾಸಕರನ್ನು ನೇಮಿಸಿಬೇಕು,
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g