ಕಣ್ಣೀರು ತರಿಸ್ತಿದೆ ಈರುಳ್ಳಿ..!
1 min readಚಿಕ್ಕಮಗಳೂರು : ಏನ್ ರೇಟ್ ರೀ ಅದು.. ಈರುಳ್ಳಿ ಕಟ್ ಮಾಡ್ಬೇಕಾದ್ರೆ ಕಣ್ಣೀರು ಬರೋದ್ ಹೋಗ್ಲಿ, ಈರುಳ್ಳಿ ಖರೀದಿ ಮಾಡ್ಬೇಕಾದ್ರೂ ಕಣ್ಣಲ್ಲಿ ನೀರ್ ಬರುತ್ತೆ ಕಣ್ರೀ.. ಅಬ್ಬಬ್ಬಾ .! ನಮ್ಮನ್ನ ದೇವ್ರೇ ಕಾಪಾಡಬೇಕು ಅನ್ನೋ ಮಾತುಗಳನ್ನ ಜನಸಾಮಾನ್ಯರು ಹೇಳೋದನ್ನ ನಾವೆಲ್ಲಾ ಕೇಳಿರ್ತಿವಿ.. ಆದ್ರೆ ಇದೀಗ ಈರುಳ್ಳಿಯನ್ನ ಬೆಳೆಯುತ್ತಿರುವ ರೈತರೇ ಅಕ್ಷರಶಃ ಕಣ್ಣೀರು ಹಾಕುವಂತಾಗಿದೆ.. ಕಷ್ಟ ಪಟ್ಟು ಸಾಲ ಸೋಲ ಮಾಡಿ ಬೆಳೆದ ಬೆಳೆ ಮಾರುಕಟ್ಟೆಯಲ್ಲಿ ಮೂರು ಕಾಸಿಗೆ ಕೇಳೋರ್ ಇಲ್ದಂಗೆ ಆಗಿದೆ..
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g