7 ದಿನದ ಗಣೇಶ ಉತ್ಸವ ಅನುಮತಿ ಬಗ್ಗೆ ಸರ್ಕಾರದ ಜೊತೆ ಮಾತು ಕತೆ
1 min readಚಿಕ್ಕಮಗಳೂರು..: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ 3 ದಿನ ಅವಕಾಶ ನೀಡಿದೆ . ಇದನ್ನ 7 ದಿನಕ್ಕೆ ಹೆಚ್ಚಿಸುವ ಅವಕಾಶ ನೀಡುವ ಬೇಡಿಕೆ ಸಂಬಂಧ ಸರ್ಕಾರದ ಜೊತೆ ಮಾತು ಕತೆ ನಡೆಸುವುದಾಗಿ ವಿಧಾನ ಪರಿಷತ್ ಉಪಸಭಾಪತಿ ಎಂಕೆ ಪ್ರಾಣೇಶ್ ತಿಳಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g