May 20, 2024

MALNAD TV

HEART OF COFFEE CITY

ನಟ ದರ್ಶನ್ ಪ್ರೇರಣೆಯಿಂದ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆದ ದಂಪತಿ

1 min read

ಚಿಕ್ಕಮಗಳೂರು : ಆತ ಕೇವಲ ಡಿ ಬಾಸ್ ಅಷ್ಟೆ ಅಲ್ಲ. ನಿಸ್ವಾರ್ಥಿ ಕೂಡ. ಪ್ರಾಣಿಗಳನ್ನ ಅವರಷ್ಟು ಪ್ರೀತಿಸೋರು ಯಾರಿಲ್ಲ. ಆತ ಡಿ ಬಾಸ್, ಪ್ರಾಣಿ ಪ್ರೇಮಿಯಷ್ಟೆ ಅಲ್ಲ. ಹಸಿರ ಪ್ರೇಮಿ ಕೂಡ. ಅವರಿಗಿರುವಷ್ಟು  ಪರಿಸರ ಪ್ರೇಮವೂ ಯಾರಿಗೂ ಇಲ್ಲ. ಅದರಲ್ಲೂ ಸೆಲಿಬ್ರಿಟಿಯಾಗಿ ಪ್ರಾಣಿ-ಪರಿಸರದ ಬಗ್ಗೆ ಅವರ ಆಸಕ್ತಿ ನಿಜಕ್ಕೂ ಅತ್ಯದ್ಭುತ. ಅವರ ಮಾತಿನಿಂದಲೇ ನಾವು ಪ್ರೇರೆಪಣೆಗೊಂಡು ಇಂತಹಾ ಪುಣ್ಯದ ದ಼ಕೆಲಸ ಮಾಡೋದಕ್ಕೆ ಮುಂದಾಗಿದ್ದೇವೆ ಅಂತಿದ್ದಾರೆ ಕಾಫಿನಾಡ ದಂಪತಿ. ಹಾಗಾದ್ರೆ, ಡಿ ಬಾಸ್ ದರ್ಶನ್ ಹೇಳಿದ್ದೇನು, ಇವ್ರು ಮಾಡಿದ್ದೇನು ಅಂತೀರಾ… ಈ ಸ್ಟೋರಿ ನೋಡಿ…..

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!