ನೂತನ ವಿಶ್ವಧರ್ಮ ಪೀಠ ಲೋಕಾರ್ಪಣೆ
1 min readಚಿಕ್ಕಮಗಳೂರು : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ಜಯ ಬಸವ ತಪೋವನದ ಆಶ್ರಯದಲ್ಲಿ ವಿಶ್ವಧರ್ಮ ಪೀಠದ ಲೋಕಾರ್ಪಣೆ ಸಮಾರಂಭ ಹಾಗೂ ಬಸವತತ್ವ ಸಮಾವೇಶವನ್ನು ಆಗಸ್ಟ್ 3 ರಂದು ಅಂಬಳೆ ರಸ್ತೆಯ ಉಂಡಾಡಿಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಯಬಸವಾನಂದ ಸ್ವಾಮಿಗಳು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ತುಮಕೂರಿನ ತ್ರೀವಿಧ ದಾಸೋಹಿ ಶ್ರೀ ಡಾ|| ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವಿಶ್ವಧರ್ಮ ಪೀಠದ ಲೋಕಾರ್ಪಣೆ ಹಾಗೂ ಬಸವತತ್ವ ಸಮಾವೇಶ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g