ಗೋ ಬ್ಯಾಕ್ ಅಂದರೆ ನಾನು ಎಲ್ಲಿಗೆ ಹೋಗಲಿ – ಮಾಜಿ ಸಿಎಂ ಸಿದ್ದರಾಮಯ್ಯ
1 min read26 ರಂದು ಎಸ್ಪಿ ಕಚೇರಿಯ ಮುಂದೆ ಪ್ರತಿಭಟನೆ
ಎಸ್ಪಿಗೆ ಯಾವ ರೋಗ ಬಂದಿತ್ತು
ಒಂದು ಕಡೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ದ ನಂತ್ರ ಇನ್ನೂ ಮೂರು ಕಡೆ ತಡೆಯಬಹುದಿತ್ತು
ಸಿ ಎಂ ಬಂದಾಗ ಈ ರೀತಿಯ ಘಟನೆಯಾಗುವ ಮುನ್ನೇಚರಿಕೆಯಿಂದ ಬಂಧಿಲಾಗುತ್ತಿತ್ತು
ಸರ್ಕಾರ ಕೆಟ್ಟ ಮತ್ತು ಭ್ರಷ್ಟ ಸರಕಾರ
ಅವರ ಕಾರ್ಯಕರ್ತರೇ ಅವ್ರ ವಿರುದ್ದ ಪ್ರತಿಭಟನೆ..ಅವ್ರ ಸಚಿವರುಗಳೇ ಹೇಳಿಕೆಕೊಡ್ತಾರೆ
ಚಿಕ್ಕಮಗಳೂರಿನ ಬಾಸಪುರದಲ್ಲಿ ಹೇಳಿಕೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g